Monday, August 20, 2012

ಸುಮ್ನೆ ತಮಾಷೆಗೆ - 6 !!

ಎದ್ದೇಳಿ !

ಇಷ್ಟೆಲ್ಲಾ ಹಗರಣ ಆದ ಮೇಲೂ
ಈಗ ಮತ್ತೊಂದು ಕಲ್ಲಿದ್ದಲು..
ಹೀಗೆ ಕುಳಿತಿದ್ದರೆ ಜನರೇ
ಹಿಡಿಯುವುದು ನಿಮಗೆ ಗೆದ್ದಲು!!

-------------------------------------------------------------------------------------------------------
ಕೋಟಿ !!

ಭ್ರಷ್ಟಾಚಾರದ ವಿರುದ್ದ ಶೂಟ್
ಮಾಡಿದವರಿಗೆ ಬಿತ್ತು ಲಾಟ್ಹೀ ..
ಕ್ರೀಡೆಯೇ ಅಲ್ಲದ ಶೂಟಿಂಗ್
ಮಾಡಿದವರಿಗೆ  ಸಿಕ್ಕಿತು ಕೋಟಿ !!!
--------------------------------------------------------------------------------------------------------





ಗೋರೆ ಉವಾಚ !!
ಜೀವನದಲ್ಲಿ  ಉದ್ಧಾರವಾಗಬೇಕಾದರೆ  ಆಚಾರ ಉಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ ಅಂತ ಅಪ್ಪ ಹೇಳಿದ್ದಕ್ಕೆ ,  ಆತ ಅತ್ಯಾಚಾರ ಮತ್ತು ಭ್ರಷ್ಟಾಚಾರ ಮಾಡಿದ!!

2 comments:

ದಿನಕರ ಮೊಗೇರ said...

chennaagide sir.....

uvaacha chennaagide....

sunaath said...

ರವಿಕಾಂತರೆ,
ಅಪ್ಪನ ಉಪದೇಶ ಹಾಗು ಮಗನ ವಿಧೇಯ ಆಚರಣೆ ತುಂಬ ಚೆನ್ನಾಗಿವೆ!