ಎದ್ದೇಳಿ !
ಇಷ್ಟೆಲ್ಲಾ ಹಗರಣ ಆದ ಮೇಲೂ
ಈಗ ಮತ್ತೊಂದು ಕಲ್ಲಿದ್ದಲು..
ಹೀಗೆ ಕುಳಿತಿದ್ದರೆ ಜನರೇ
ಹಿಡಿಯುವುದು ನಿಮಗೆ ಗೆದ್ದಲು!!
-------------------------------------------------------------------------------------------------------
ಕೋಟಿ !!
ಭ್ರಷ್ಟಾಚಾರದ ವಿರುದ್ದ ಶೂಟ್
ಮಾಡಿದವರಿಗೆ ಬಿತ್ತು ಲಾಟ್ಹೀ ..
ಕ್ರೀಡೆಯೇ ಅಲ್ಲದ ಶೂಟಿಂಗ್
ಮಾಡಿದವರಿಗೆ ಸಿಕ್ಕಿತು ಕೋಟಿ !!!
--------------------------------------------------------------------------------------------------------
ಗೋರೆ ಉವಾಚ !!
ಜೀವನದಲ್ಲಿ ಉದ್ಧಾರವಾಗಬೇಕಾದರೆ ಆಚಾರ ಉಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ ಅಂತ ಅಪ್ಪ ಹೇಳಿದ್ದಕ್ಕೆ , ಆತ ಅತ್ಯಾಚಾರ ಮತ್ತು ಭ್ರಷ್ಟಾಚಾರ ಮಾಡಿದ!!
ಇಷ್ಟೆಲ್ಲಾ ಹಗರಣ ಆದ ಮೇಲೂ
ಈಗ ಮತ್ತೊಂದು ಕಲ್ಲಿದ್ದಲು..
ಹೀಗೆ ಕುಳಿತಿದ್ದರೆ ಜನರೇ
ಹಿಡಿಯುವುದು ನಿಮಗೆ ಗೆದ್ದಲು!!
-------------------------------------------------------------------------------------------------------
ಕೋಟಿ !!
ಭ್ರಷ್ಟಾಚಾರದ ವಿರುದ್ದ ಶೂಟ್
ಮಾಡಿದವರಿಗೆ ಬಿತ್ತು ಲಾಟ್ಹೀ ..
ಕ್ರೀಡೆಯೇ ಅಲ್ಲದ ಶೂಟಿಂಗ್
ಮಾಡಿದವರಿಗೆ ಸಿಕ್ಕಿತು ಕೋಟಿ !!!
--------------------------------------------------------------------------------------------------------
ಗೋರೆ ಉವಾಚ !!
ಜೀವನದಲ್ಲಿ ಉದ್ಧಾರವಾಗಬೇಕಾದರೆ ಆಚಾರ ಉಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ ಅಂತ ಅಪ್ಪ ಹೇಳಿದ್ದಕ್ಕೆ , ಆತ ಅತ್ಯಾಚಾರ ಮತ್ತು ಭ್ರಷ್ಟಾಚಾರ ಮಾಡಿದ!!
2 comments:
chennaagide sir.....
uvaacha chennaagide....
ರವಿಕಾಂತರೆ,
ಅಪ್ಪನ ಉಪದೇಶ ಹಾಗು ಮಗನ ವಿಧೇಯ ಆಚರಣೆ ತುಂಬ ಚೆನ್ನಾಗಿವೆ!
Post a Comment